Monday, December 27, 2010
Sunday, September 12, 2010
ಇಳೆಯೇ ಸ್ವರ್ಗ !
ಕಾಸರಗೋಡು ಜಿಲ್ಲೆಯ ಪೈವಳಿಕೆ ಸಮೀಪ ನಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದೆ, ಮುಂಜಾನೆ ಭೂರಮೆಯ ಮಂಜು ಮುಸುಕಿದಾಗ ಕಂಡು ಬಂದ ದೃಶ್ಯಗಳಿವು
Thursday, September 2, 2010
ಕೃಷ್ಣ
ಮಂಗಳೂರಿನ ಕದ್ರಿ ದೇವಳದಲ್ಲಿ ಕೃಷ್ಣಾಷ್ಟಮಿ ಅಂಗವಾಗಿ ಚಿಣ್ಣರಿಗೆ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರೀನ್ರೂಮ್ನಲ್ಲಿ ಮಿನಿ ಕೃಷ್ಣರಿಗೆ ಮೇಕಪ್ ನಡೆಯುತ್ತಿದ್ದಾಗ ಕಂಡುಬಂದ ಕೆಲ ಸನ್ನಿವೇಶಗಳು ಇಲ್ಲಿವೆ
Sunday, July 18, 2010
ಬೆತ್ತಲೆ ಜಗತ್ತು....
the bus completely bare, was rushing towards a garage near mangalore when i saw this and captured the moment(some post processing done)
Wednesday, June 23, 2010
ಬಿಸಿಯೂಟವಲ್ಲ ಹಸಿವೆಯಾಟ
ಈಚೆಗೆ ಶಾಲೆಯೊಂದಕ್ಕೆ ಹೋಗಿದ್ದೆ.ಸಂಜೆಯಾದ್ರೂ ಈ ಮಕ್ಕಳು ಊಟ ಮಾಡ್ತಾ ಇದ್ರು...ಶಿಕ್ಷಕಿಗೆ ಕೇಳಿದೆ...ಈ ಮಕ್ಕಳು ತೀರಾ ಬಡವರು, ಮನೆಗೆ ಹೋದ್ರೂ ತಿನ್ನೋಕೆ ಏನಿಲ್ಲ..ಹಾಗಾಗಿ ಶಾಲೆಯಲ್ಲಿ ಮಧ್ಯಾಹ್ನದ ಉಳಿದ ಬಿಸಿಯೂಟವನ್ನೇ ಉಳಿಸಿ ಅವರಿಗೆ ಸಂಜೆ ಬಡಿಸ್ತಾರೆ ಅನ್ನುವ ವಿಷಯ ಗೊತ್ತಾಯ್ತು...ತನ್ಮಯರಾಗಿ ಊಟ ಮಾಡುವ ಈ ಎಳೆಯ ಜೀವಗಳಲ್ಲಿ ಇನ್ನೂ ಜೀವನೋತ್ಸಾಹ ಇರುವುದೇ ಈ ಫೋಟೋಕ್ಕೆ ಕಾರಣವಾಯ್ತು
Saturday, June 5, 2010
Friday, March 19, 2010
Thursday, January 28, 2010
ಸ್ವರ್ಗಕ್ಕೆ ದಾರಿ !
Wednesday, January 6, 2010
ಭತ್ತ ಬಿಡಿಸುವುದು
Subscribe to:
Posts (Atom)