Sunday, September 12, 2010

ಇಳೆಯೇ ಸ್ವರ್ಗ !


ಕಾಸರಗೋಡು ಜಿಲ್ಲೆಯ ಪೈವಳಿಕೆ ಸಮೀಪ ನಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದೆ, ಮುಂಜಾನೆ ಭೂರಮೆಯ ಮಂಜು ಮುಸುಕಿದಾಗ ಕಂಡು ಬಂದ ದೃಶ್ಯಗಳಿವು

Thursday, September 2, 2010

ಕೃಷ್ಣ








ಮಂಗಳೂರಿನ ಕದ್ರಿ ದೇವಳದಲ್ಲಿ ಕೃಷ್ಣಾಷ್ಟಮಿ ಅಂಗವಾಗಿ ಚಿಣ್ಣರಿಗೆ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರೀನ್‌ರೂಮ್‌ನಲ್ಲಿ ಮಿನಿ ಕೃಷ್ಣರಿಗೆ ಮೇಕಪ್‌ ನಡೆಯುತ್ತಿದ್ದಾಗ ಕಂಡುಬಂದ ಕೆಲ ಸನ್ನಿವೇಶಗಳು ಇಲ್ಲಿವೆ