Wednesday, October 15, 2008

ಕನ್ನಡದ ಬಣ್ಣ

ಕರ್ನಾಟಕವೆಂದರೆ ವರ್ಣಮಯ, ಯಾವುದೋ ಬಸ್ಸಲ್ಲಿ ಪ್ರಯಾಣಿಸುವಾಗ ಕನ್ನಡಾಂಬೆಯಂತೇ ಕಂಡುಬಂದ ಈ ಮಹಿಳೆ ಗಮನ ಸೆಳೆದಳು!

Saturday, September 6, 2008

ಮತ್ಸ್ಯ ಕುತೂಹಲ



ದೋಣಿಗಳಲ್ಲಿ ತೆರಳಿ ಮೀನುಗಾರಿಕೆ ನಡೆಸುವವರು ಕೆಲವರಾದರೆ ಹೀಗೇ ಮನೆ ಸಮೀಪ ಅದರಲ್ಲೂ ಕಡಲು ಮುನಿದಿರುವಾಗ ಸಪುರದ ನೂಲಿಗೆ ಹುಕ್ ಬಳಸಿ ಮೀನು ಹಿಡಿಯುವವರು ಹಲವರು. ಮಂಗಳೂರಿನ ಸಸಿಹಿತ್ಲು ಸಮೀಪ ನಂದಿನಿ ನದಿ ಕಡಲಿಗೆ ಸೇರುವಲ್ಲಿ ಹೀಗೇ ಮೀನುಗಾರನೊಬ್ಬ ಏಕಾಂಗಿಯಾಗಿ ಕಂಡುಬಂದಾಗ.....ಗಾಳಕ್ಕೆ ಸಿಕ್ಕ ಮೀನು ಹೇಗಿರಬಹುದು ಎಂಬ ಕುತೂಹಲ ನಮ್ಮಂತೆಯೇ ಇವರಿಗೂ ಇರಬಹುದೇನೋ !